Saturday, May 18, 2024
spot_imgspot_img
spot_imgspot_img

ಪೆರ್ಲದಿಂದ ಪುತ್ತೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಕಳೆದುಹೋದ ಪರ್ಸ್‌

- Advertisement -G L Acharya panikkar
- Advertisement -

ಪುತ್ತೂರು: ಪೆರ್ಲದಿಂದ ಪುತ್ತೂರಿಗೆ ಹೋಗುತ್ತಿದ್ದ ವೇಳೆ ಯುವಕನೋರ್ವನ ಪರ್ಸ್‌ ಕಳೆದುಹೋದ ಘಟನೆ ನಡೆದಿದೆ. ಮಹಾಲಿಂಗೇಶ್ವರ ಬಸ್ಸಿನಲ್ಲಿ ನಿನ್ನೆ (ಏ.2ರಂದು) ಮನೀಶ್ ಭಟ್ ಎಂಬವರು ಪ್ರಯಾಣಿಸಿದ್ದರು. ಈ ವೇಳೆ ಪರ್ಸ್‌ ಕಳೆದುಹೋಗಿದೆ ಎಂದು ಪುತ್ತೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಪರ್ಸಿನಲ್ಲಿ ನಗದು ಹಾಗೂ ಕೆಲವು ಪ್ರಮುಖ ದಾಖಲೆಗಳು ಇದ್ದವು. ಸಿಕ್ಕಿದ್ದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಅಥವಾ ಮನೀಶ್ ಭಟ್ ಅವರನ್ನು ಸಂಪರ್ಕಿಸಬಹುದು. ಸಂಪರ್ಕಿಸಿ: ಮನೀಶ್ ಭಟ್ 9446526745

- Advertisement -

Related news

error: Content is protected !!