- Advertisement -
- Advertisement -
ಬಾಲಕನೊಬ್ಬ ಬಲೂನ್ ನುಂಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ತಿರುವನಂತಪುರಂನ ಬಲರಾಮಪುರಂದಲ್ಲಿ ನಡೆದಿದೆ.
ಅಂತಿಯೂರು ನಿವಾಸಿ ಸಬಿತಾಹಾಗೂ ರಾಜೇಶ್ ದಂಪತಿಗಳ ಪುತ್ರ ಆದಿತ್ಯನ್ ಮೃತಪಟ್ಟ ಬಾಲಕ.
ಆಟವಾಡುವಾಗ ಬಲೂನ್ ನುಂಗಿದ ಬಾಲಕನ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿಸಲಾಗಿದ್ದು, ಬಲೂನನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾದೆ ಆದಿತ್ಯನ್ ಮೃತಪಟ್ಟಿದಾನೆ ಎಂದು ಮೂಲಗಳು ತಿಳಿಸಿವೆ.
- Advertisement -