Friday, June 27, 2025
spot_imgspot_img
spot_imgspot_img

ಮಂಗಳೂರು: ರೋಟರಾಕ್ಟ್ ಕ್ಲಬ್ ನ ಅಧ್ಯಕ್ಷ ನಿಶಾನ್ ಎನ್.ರವರ ನೇತೃತ್ವದಲ್ಲಿ ವಿನೂತನವಾಗಿ ರಕ್ಷಾಬಂಧನ ಆಚರಣೆ

- Advertisement -
- Advertisement -

ಮಂಗಳೂರು: ರೋಟರಾಕ್ಟ್ ಕ್ಲಬ್ ಆಫ್ ಮಂಗಳೂರು ಸಿಟಿ ಹಾಗೂ ಸರ್ವಮಂಗಳ ಟ್ರಸ್ಟಿನ ಸಹಯೋಗದೊಂದಿಗೆ ವಿನೂತನ ರೀತಿಯಲ್ಲಿ ರಕ್ಷಾಬಂಧನ ಆಚರಿಸಲಾಯಿತು.

ವೇದವ್ಯಾಸ ಕಾಮತ್ ಹಾಗೂ ನಗರದ ಉಪ ಆಯುಕ್ತರಾದ ರಾಜೇಂದ್ರ ಅವರಿಗೆ ಸರ್ವಮಂಗಳ ಟ್ರಸ್ಟಿನ ವಿಕಲಚೇತನರು ತಯಾರಿಸಿದ ಪರಿಸರ ಸ್ನೇಹಿ ರಾಖಿಯನ್ನು ಕಟ್ಟುವ ಮುಖಾಂತರ ವಿನೂತನ ರೀತಿಯಲ್ಲಿ ರಕ್ಷಾಬಂಧನ ಆಚರಿಸಿ ಗಮನ ಸೆಳೆದರು.

ಈ ಸಂದರ್ಭದಲ್ಲಿ ರೋಟರಾಕ್ಟ್ ಕ್ಲಬ್ ನ ಅಧ್ಯಕ್ಷ ನಿಶಾನ್ ಏನ್., ಮುತ್ತುರಾಜ್, ಹಾಗೂ ಸರ್ವಮಂಗಳಾ ಟ್ರಸ್ಟಿನ ಟ್ರಸ್ಟೀ ಸ್ವರ್ಣ ಮುತ್ತುರಾಜ್ ಉಪಸ್ಥಿತರಿದ್ದರು

- Advertisement -

Related news

error: Content is protected !!