Tuesday, July 21, 2026
spot_imgspot_img
spot_imgspot_img

ರಾಧಾ ಸುರಭಿ ಗೋ ಮಂದಿರದ ಗೋ ನವರಾತ್ರಿ ಉತ್ಸವದ ಪ್ರಯುಕ್ತ ‘ಗೋರಥ ಯಾತ್ರೆ’; ಇಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಗೋ ಯಾತ್ರೆಯ ರಥದ ಎದುರು ಗೋ ಪೂಜೆ

- Advertisement -
- Advertisement -

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಇಂದು ಬೆಳಿಗ್ಗೆ 10ಕ್ಕೆ ಗೋ ಯಾತ್ರೆಯ ರಥದ ಎದುರು ಗೋ ಪೂಜೆಯು ನಡೆಯಲಿದೆ.

ರಾಧಾ ಸುರಭಿ ಗೋ ಮಂದಿರದ ಗೋ ನವರಾತ್ರಿ ಉತ್ಸವ’ದ ಪ್ರಯುಕ್ತ ಭಾನುವಾರ ಪುದು ಗ್ರಾಮದ ಗೋವಿನ ತೋಟ ರಾಧಸುರಭೀ ಗೋಶಾಲಾ ವಠಾರದಿಂದ ಆರಂಭಗೊಂಡ ‘ಗೋರಥ ಯಾತ್ರೆ’ಗೆ ಇಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಇಂದು ಬೆಳಿಗ್ಗೆ 10ಕ್ಕೆ ಗೋ ಯಾತ್ರೆಯ ರಥದ ಎದುರು ಗೋ ಪೂಜೆ ನಡೆಯಲಿದೆ.

ಎಲ್ಲಾರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!