- Advertisement -
- Advertisement -
ಬೆಂಗಳೂರು: ಕಂದಾಯ ಇಲಾಖೆಯ ವಿಶೇಷ ತಹಶೀಲ್ದಾರ್ ಲೋಕಾಯುಕ್ತ ಬಲೆಗೆಬಿದ್ದಿದ್ದಾರೆ.
ಖಾತೆ ಮಾಡಿಕೊಡಲು ಪ್ರೋಕರ್ ಮೂಲಕ 5 ಲಕ್ಷಕ್ಕೆ ತಹಶೀಲ್ದಾರ್ ವರ್ಷ ಒಡೆಯರ್ ಬೇಡಿಕೆ ಇಟ್ಟಿದ್ದರು.
ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸುತ್ತಿದ್ದಾರೆ.
- Advertisement -