Tuesday, March 19, 2024
spot_imgspot_img
spot_imgspot_img

ವಿಟ್ಲ: ಕಲ್ಲಕಟ್ಟ ಶ್ರೀ ಮಲರಾಯಿ ರಕ್ತೇಶ್ವರಿ ಸಹಪರಿವಾರ ದೈವಸ್ಥಾನ ಪುನರ್ ಪ್ರತಿಷ್ಠೆ, ನೇಮೋತ್ಸವು ಯಶಸ್ವಿ; ಮಾರ್ಗದರ್ಶನ ನೀಡಿದ ಕೃಷ್ಣಯ್ಯ ಕೆ ವಿಟ್ಲ ಅರಮನೆ ಅವರಿಗೆ ಅಭಿನಂದನೆ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಮಲರಾಯಿ ರಕ್ತೇಶ್ವರಿ ಸಹಪರಿವಾರ ದೈವಸ್ಥಾನ ಕಲ್ಲಕಟ್ಟಾ ಮುದೂರು ಇಲ್ಲಿನ ಪುನರ್ ಪ್ರತಿಷ್ಠೆ ಹಾಗೂ ನೇಮೋತ್ಸವು ವಿಜೃಂಭಣೆಯಿಂದ ಯಶಸ್ವಿಯಾಗಿ ನೆರವೇರಲು ಸಂಪೂರ್ಣ ಸಹಕಾರ ಮಾರ್ಗದರ್ಶನ ನೀಡಿದ ಕೃಷ್ಣಯ್ಯ ಕೆ ವಿಟ್ಲ ಅರಮನೆ ಅವರಿಗೆ ಸಮಿತಿಯ ಹಾಗೂ ಗ್ರಾಮಸ್ಥರ ಪರವಾಗಿ ಗೌರವಪೂರ್ವಕ ಅಭಿನಂದನೆಯನ್ನು ಸಲ್ಲಿಸಲಾಯಿತು

ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಅರ್ಪಿಸಲಾಯಿತು. ಸಮಿತಿ ಗೌರವ ಅಧ್ಯಕ್ಷ ಗೋಪಾಲ ಗೌಡ ಮುದೂರು, ಅಧ್ಯಕ್ಷ ಬೆಳಿಯಪ್ಪಗೌಡ ಕಲ್ಲಕಟ್ಟಾ, ಕೋಶಾಧಿಕಾರಿ ಕೃಷ್ಣ ಮುದೂರು, ಕಾರ್ಯದರ್ಶಿ ಧನುಷ್ ಗೌಡ ಮುದೂರು ಹಾಗೂ ಹಿರಿಯರು ಗ್ರಾಮಸ್ಥರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!