- Advertisement -
- Advertisement -
ವಿಟ್ಲ: ವಿಷ್ಣು ಫ್ರೆಂಡ್ಸ್ ಕುಂಡಡ್ಕ ಇದರ ಆಶ್ರಯದಲ್ಲಿ 4ನೇ ವರ್ಷದ 22 ವರುಷದ ಒಳಗಿನ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟವು 26-12-2021ನೇ ಆದಿತ್ಯವಾರ ಗುಣಶ್ರೀ ವಿದ್ಯಾಲಯ ಮೈದಾನ, ಕುಳ-ಕುಂಡಡ್ಕದಲ್ಲಿ ನಡೆಯಲಿದೆ.
ಬಹುಮಾನಗಳು:
ಪ್ರಥಮ ಬಹುಮಾನ : ರೂ. 5,000/- ಮತ್ತು ವಿಷ್ಣು ಟ್ರೋಫಿ ದ್ವಿತೀಯ ಬಹುಮಾನ: ರೂ. 3,000/- ಮತ್ತು ವಿಷ್ಣು ಟ್ರೋಫಿ ತೃತೀಯ ಬಹುಮಾನ: ರೂ. 1,000/- ಮತ್ತು ವಿಷ್ಣು ಟ್ರೋಫಿ ಚತುರ್ಥ ಬಹುಮಾನ : ರೂ. 1,000/- ಮತ್ತು ವಿಷ್ಣು ಟ್ರೋಫಿ
ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ, ಸವ್ಯಸಾಚಿ ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9901662783, 9591485116.
- Advertisement -