- Advertisement -
- Advertisement -
ಹಲವು ವರ್ಷಗಳ ಬೇಡಿಕೆಯಾದ ವಿಟ್ಲ ತಾಲೂಕು ರಚನೆಯ ಪ್ರಸ್ತಾವನೆಯನ್ನು ಪುತ್ತೂರು ವಿಧಾನಸಭಾ ಶಾಸಕರಾದ ಸಂಜೀವ ಮಠಂದೂರುರವರು ಕಂದಾಯ ಸಚಿವರಾದ ಆರ್. ಅಶೋಕ್ ರವರಿಗೆ ಮನವಿಯನ್ನು ಸಲ್ಲಿಸಿದರು. ಮಾನ್ಯ ಸಚಿವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು.
ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಹರೀಶ್ ವಿಟ್ಲ ಹಾಗೂ ಮಹಾಶಕ್ತಿ ಕೇಂದ್ರದ ಅರುಣ್ ವಿಟ್ಲ ಮತ್ತು ಕರುಣಾಕರ ನಾಯ್ತೊಟ್ಟು ಉಪಸ್ಥಿತರಿದ್ದರು.
- Advertisement -