- Advertisement -
- Advertisement -


ವಿಟ್ಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ ಕಂಬಳಬೆಟ್ಟು ಇಲ್ಲಿನ 51ನೇ ವರ್ಷದ ಶ್ರೀ
ಮಹಾಗಣೇಶೋತ್ಸವದ ಅದ್ದೂರಿಯಿಂದ ನಡೆಯುತ್ತಿದೆ.

ಈ ಕಾರ್ಯಕ್ರಮಕ್ಕೆ ಶಾಸಕ ಸಂಜೀವ ಮಠಂದೂರು ಆಗಮಿಸಿ ವಿನಾಯಕ ಪ್ರಸಾದ ಸ್ವೀಕರಿಸಿದರು.

- Advertisement -