- Advertisement -
- Advertisement -
ವಿಟ್ಲ: ಪುಣಚ ಶ್ರೀದೇವಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿರುವ ಶಿಕ್ಷಕ ನಿರ್ಕಜೆ ಗಣಪತಿ ಭಟ್ರವರು ಹೃದಯಾಘಾತದಿಂದ ನಿನ್ನೆ ರಾತ್ರಿ ನಿಧನ ಹೊಂದಿದ್ದರು.
ಸಾವಿರಾರು ಮಕ್ಕಳ ಭವಿಷ್ಯವನ್ನು ರೂಪಿಸಿ ಭೋಜಣ್ಣ ಮಾಸ್ಟ್ರು ಎಂದು ಚಿರಪರಿಚಿತರಾಗಿದ್ದರು. ಯಕ್ಷಗಾನ, ಹಲವು ನಾಟಕಗಳನ್ನು ನಿರ್ದೇಶಿಸಿ ಉತ್ತಮ ಕಲಾವಿದನಾಗಿ ಹೆಸರುವಾಸಿಯಾಗಿದ್ದರು.
- Advertisement -