- Advertisement -
- Advertisement -
ವಿಟ್ಲ ಪಟ್ಟಣ ಪಂಚಾಯತಿಯ 11ನೇ ವಾರ್ಡಿನ ಕಟ್ಟೆ ಎಂಬಲ್ಲಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ರವರ ಅನುದಾನದಲ್ಲಿ ಎರಡುವರೆ ಲಕ್ಷ ಮತ್ತು 15ನೇ ಹಣಕಾಸಿನಲ್ಲಿ ಎರಡು ಕಾಲು ಲಕ್ಷದ ತಡೆಗೋಡೆ ಮತ್ತು ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಸದಸ್ಯರು ಮತ್ತು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ, ಸುದರ್ಶನ ವಿಟ್ಲ , ನಾಗೇಶ ಬಸವನಗುಡಿ, ಲೋಹಿತ್ ಕಟ್ಟೆ, ಮೋಹನ ಕಟ್ಟೆ, ಕೇಶವ ಕಟ್ಟೆ, ಧನಂಜಯ ಕಟ್ಟೆ, ಪ್ರಶಾಂತ ಕಟ್ಟೆ, ಹರೀಶ ಮಾಸ್ಟರ್ , ರವಿಕಟ್ಟೆ , ಜೀವನ್ ವಿಟ್ಲ , ನಾಗೇಶ್ ಕಟ್ಟೆ , ಪ್ರೀತೇಶ್ , ಆದರ್ಶ, ಆಕಾಶ್ ಉಪಸ್ಥಿತರಿದ್ದರು.
- Advertisement -