- Advertisement -
- Advertisement -
ವಿಟ್ಲ: ಮಹಾಶಕ್ತಿ ಕೇಂದ್ರದ 3ನೇ ಶಕ್ತಿಕೇಂದ್ರದ 6 ವಾರ್ಡ್ ಗಳ ಕಾರ್ಯಕರ್ತರ ಸಭೆಯು ಇಂದು ಉಕ್ಕುಡ ಒತ್ತೆಸಾರ್ ಕೆ. ಕೆ ಸಂಜೀವರ ಮನೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜಾ ರಾಧಾಕೃಷ್ಣ ರೈ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ, ಮಹಾ ಶಕ್ತಿಕೇಂದ್ರದ ಕಾರ್ಯದರ್ಶಿಗಳಾದ ಕರುಣಾಕರ ವಿಟ್ಲ, 3ನೇ ಶಕ್ತಿಕೇಂದ್ರ ಪ್ರಮುಖ್ ಲೋಕನಾಥ ಶೆಟ್ಟಿ ಮತ್ತು 6 ವಾರ್ಡಿನ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದರು.
- Advertisement -