Monday, April 29, 2024
spot_imgspot_img
spot_imgspot_img

ವಿಟ್ಲ: ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ

- Advertisement -G L Acharya panikkar
- Advertisement -
driving

ವಿಟ್ಲ: ಮಹಾಶಕ್ತಿ ಕೇಂದ್ರದ 3ನೇ ಶಕ್ತಿಕೇಂದ್ರದ 6 ವಾರ್ಡ್ ಗಳ ಕಾರ್ಯಕರ್ತರ ಸಭೆಯು ಇಂದು ಉಕ್ಕುಡ ಒತ್ತೆಸಾರ್ ಕೆ. ಕೆ ಸಂಜೀವರ ಮನೆಯಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜಾ ರಾಧಾಕೃಷ್ಣ ರೈ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ, ಮಹಾ ಶಕ್ತಿಕೇಂದ್ರದ ಕಾರ್ಯದರ್ಶಿಗಳಾದ ಕರುಣಾಕರ ವಿಟ್ಲ, 3ನೇ ಶಕ್ತಿಕೇಂದ್ರ ಪ್ರಮುಖ್ ಲೋಕನಾಥ ಶೆಟ್ಟಿ ಮತ್ತು 6 ವಾರ್ಡಿನ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದರು.

- Advertisement -

Related news

error: Content is protected !!