Friday, April 26, 2024
spot_imgspot_img
spot_imgspot_img

ವಿಟ್ಲ: ಮೇಗಿನಪೇಟೆಯ ಶ್ರೀ ಮಹಮ್ಮಾಯಿ ದೈವಸ್ಥಾನಕ್ಕೆ ಕಂಚಿನ ದೀಪ ಹಾಗೂ 10000ರೂ ನಗದನ್ನು ಸಮರ್ಪಿಸಿದ ಬಾಬು ಪಡ್ಡಯೂರು

- Advertisement -G L Acharya panikkar
- Advertisement -
vtv vitla
vtv vitla

ವಿಟ್ಲ: ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರು ಮತ್ತು ಸ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನಡೆಯಿತು.

ಈ ಸುಸಂದರ್ಭದಲ್ಲಿ ಮಂಗಳೂರಿನ ಬಾಬು ಪಡ್ಡಯೂರು ಎಂಬವರು ವಿಟ್ಲದ ಮೇಗಿನಪೇಟೆಯ ಶ್ರೀ ಮಹಮ್ಮಾಯಿ ದೈವಸ್ಥಾನಕ್ಕೆ ಕಂಚಿನ ದೀಪ ಹಾಗೂ 10000ರೂ ನಗದನ್ನು ಸಮರ್ಪಿಸಿದರು.

- Advertisement -

Related news

error: Content is protected !!