- Advertisement -
- Advertisement -
ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ ಇದರ ವತಿಯಿಂದ ಮಾಣಿ ವಲಯದ ಇಡ್ಕಿದು ಸ್ವಸಹಾಯ ಸಂಘ ಒಕ್ಕೂಟದ ಸದಸ್ಯರು ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಕೋಲ್ಪೆ ದೇವಸ್ಥಾನದ ಆಡಳಿತ ಮುಖ್ಯಸ್ಥರು ಸುರೇಶ್ ಮುಕ್ಕುಡ, ಜನಜಾಗೃತಿಯ ಅಧ್ಯಕ್ಷರು ರಾಜ್ರಾಮ್ ಶೆಟ್ಟಿ, ಬ್ರಹ್ಮ ಕಲಶದ ಆಡಳಿತ ಸಮಿತಿಯ ಮುಖ್ಯಸ್ಥರು ಪ್ರಪುಲ್ ಚಂದ್ರ, ಒಕ್ಕೂಟದ ಅಧ್ಯಕ್ಷರು ದೇಜಪ್ಪ, ಮೇಲ್ವಿಚಾರಕರು ವಿನೋದ ಹಾಗೂ ಸೇವಾ ಪ್ರತಿನಿಧಿ ದಿವ್ಯ ಉಪಸ್ಥಿತರಿದ್ದರು.
- Advertisement -