- Advertisement -
- Advertisement -


ವಿಟ್ಲ: ಶ್ರೀ ದತ್ತ ಕೃಪಾ ಫೈನಾನ್ಸ್ ಕಾರ್ಪೋರೇಶನ್ (ರಿ) ಗುಬ್ಯ ಇದರ ಸ್ಥಳಾಂತರಿತ ವಿಟ್ಲ ಶಾಖೆಯ ಶುಭಾರಂಭ ಕಾರ್ಯಕ್ರಮ ಇಂದು ನಡೆಯಿತು.
ಗುಬ್ಯ ಶ್ರೀಧರ್ ಶೆಟ್ಟಿ ಮಾಲೀಕತ್ವದ ಈ ಸಂಸ್ಥೆಯ ವಿಟ್ಲ ಶಾಖೆ ಈ ಹಿಂದೆ ಮೇಗಿನಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈಗ ಸ್ಥಳಾಂತರಿತ ಶಾಖೆ ವಿಟ್ಲದ ಶಾಲಾ ರಸ್ತೆಯ ಅಧ್ಯಾಪಕರ ಸಹಕಾರಿ ಬ್ಯಾಂಕ್ನ ಹತ್ತಿರದ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ.


- Advertisement -