Friday, April 19, 2024
spot_imgspot_img
spot_imgspot_img

ವಿಟ್ಲ: ಹಿಜಾಬ್ ಪ್ರಕರಣವನ್ನು NIA ತನಿಖೆಗೆ ನೀಡಲು ವಿ.ಹಿಂಪ ವಿಟ್ಲ ಪ್ರಖಂಡದ ವತಿಯಿಂದ ಮಾನ್ಯ ಮುಖ್ಯಮಂತ್ರಿಗೆ ಮನವಿ

- Advertisement -G L Acharya panikkar
- Advertisement -

ವಿಟ್ಲ: ಹಿಜಾಬ್ ಪ್ರಕರಣವನ್ನು NIA ಗೆ ತನಿಖೆಗೆ ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿ ಗೆ ಮನವಿಯನ್ನು ವಿಟ್ಲ ಉಪತಹಶೀಲ್ದಾರರಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ವಿಟ್ಲ ಪ್ರಖಂಡದ ಅಧ್ಯಕ್ಷರು ಪದ್ಮನಾಭ ಕಟ್ಟೆ ವಿಟ್ಲ, ಕಾರ್ಯದರ್ಶಿ ನಾಗೇಶ ಸಾಲೆತ್ತೂರು, ಸಂಚಾಲಕರು ಚಂದ್ರಹಾಸ ಕನ್ಯಾನ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

vtv vitla
vtv vitla
- Advertisement -

Related news

error: Content is protected !!