- Advertisement -
- Advertisement -
ವಿಟ್ಲ: ಹಿಜಾಬ್ ಪ್ರಕರಣವನ್ನು NIA ಗೆ ತನಿಖೆಗೆ ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿ ಗೆ ಮನವಿಯನ್ನು ವಿಟ್ಲ ಉಪತಹಶೀಲ್ದಾರರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ವಿಟ್ಲ ಪ್ರಖಂಡದ ಅಧ್ಯಕ್ಷರು ಪದ್ಮನಾಭ ಕಟ್ಟೆ ವಿಟ್ಲ, ಕಾರ್ಯದರ್ಶಿ ನಾಗೇಶ ಸಾಲೆತ್ತೂರು, ಸಂಚಾಲಕರು ಚಂದ್ರಹಾಸ ಕನ್ಯಾನ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
- Advertisement -