Saturday, April 20, 2024
spot_imgspot_img
spot_imgspot_img

ಶ್ರೀ ಗುಡ್ಡೆ ಚಾಮುಂಡಿ ದೈವಸ್ಥಾನ ಶಂಭುಗ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

- Advertisement -G L Acharya panikkar
- Advertisement -

ಶ್ರೀ ಗುಡ್ಡೆ ಚಾಮುಂಡಿ ದೈವಸ್ಥಾನ ಶಂಭುಗ ಇದರ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣವು ಅ.24ರಂದು ಶಂಭುಗ ಸೀತಾರಾಮ ಶೆಟ್ಟಿ ಮತ್ತು ಶ್ರೀ ಗುಡ್ಡೆ ಚಾಮುಂಡಿ ಸೇವಾ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಪೂಜಾರಿ ಪಲ್ಲತ್ತಿಲ್ಲ ರವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.

ನೂತನ ಪದಾಧಿಕಾರಿಗಳು:

ಗೌರವ ಸಲಹೆಗಾರರು : ಸದಾಶಿವ ಶೆಟ್ಟಿ ಶಂಭುಗ, ಗೋಪಾಲ್ ಮೂಲ್ಯ ನೆಲ್ಲಿ, ಹರಿಯಪ್ಪ ಮೂಲ್ಯ ಬರೆ

ಅಧ್ಯಕ್ಷರು : ಪ್ರವೀಣ್ ಕುಲಾಲ್ ಬಂಗುಲೆ

ಉಪಾಧ್ಯಕ್ಷರು : ಹರೀಶ್ ಕುಲಾಲ್ ಶಂಭುಗ

ಕಾರ್ಯದರ್ಶಿ : ಸೇಸಪ್ಪ ಗೌಡ ಮಂಟಮೆ

ಜೊತೆ ಕಾರ್ಯದರ್ಶಿ : ಪ್ರಶಾಂತ್ ಕುಲಾಲ್ ಶಂಭುಗ

ಕೋಶಾಧಿಕಾರಿ : ನರೇಂದ್ರ ಕುಲಾಲ್ ಬರೆ

ಜೊತೆಕೋಶಾಧಿಕಾರಿ : ಯತೀಶ್ ಗೌಡ ಮಂಟಮೆ

- Advertisement -

Related news

error: Content is protected !!