- Advertisement -
- Advertisement -
ಸುಳ್ಯ: ಮದ್ಯದ ನಶೆಯಲ್ಲಿ ಚಾಲಕನೋರ್ವ ಜೀಪು ಚಲಾಯಿಸಿ ಅವಾಂತರ ಮೆರೆದಿರುವ ಘಟನೆ ಸುಳ್ಯದ ಅಂಬಟಡ್ಕದಲ್ಲಿ ನಡೆದಿದೆ
ಚಾಲಕನ ಅವಾಂತರಕ್ಕೆ ನಾಲ್ಕು ಬೈಕ್ ಮತ್ತು ಒಂದು ಕಾರು ಡಿಕ್ಕಿಗೆ ಜೀಪು ಡಿಕ್ಕಿಯಾಗಿದೆ.
ಸುಳ್ಯದ ಮುಖ್ಯ ರಸ್ತೆಯಿಂದ ರಥಬೀದಿಯಾಗಿ ಬಂದ ಜೀಪು ಚೆನ್ನಕೇಶವ ದೇವಸ್ಥಾನದ ಬಳಿ ಹಾಕಲಾಗಿದ್ದ ಬ್ಯಾರಿಕೇಡ್ ಗೆ ಗುದ್ದಿದೆ. ನಂತರ ಅಲ್ಲಿಂದ ಅಂಬಟಡ್ಕಲ್ಲಿರುವ ಹೊಟೇಲ್ ಒಂದರ ಎದುರು ನಿಲ್ಲಿಸಿದ್ದ ಗ್ರಾಹಕರ ನಾಲ್ಕು ಬೈಕ್ ಮತ್ತು ಕಾರಿಗೆ ಡಿಕ್ಕಿ ಹೊಡೆದಿದೆ. ಪೊಲೀಸರು ಕುಡುಕ ಜೀಪು ಚಾಲಕನನ್ನು ಠಾಣೆ ಕರದೊಯ್ದಿದ್ದಾರೆ.
- Advertisement -