- Advertisement -
- Advertisement -
ವಿಟ್ಲ: ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು. ಶ್ರೀ ಕಾರಿಂಜೇಶ್ವರ ಕ್ಷೇತ್ರ ಸಂರಕ್ಷಣಾ ಸಮಿತಿ ಬಂಟ್ವಾಳ ಪರಮಪೂಜ್ಯ ಯತಿವರೇಣ್ಯರ ಶುಭ ಆಶೀರ್ವಾದಗಳೊಂದಿಗೆ ಆಶೀರ್ವಾದಗಳೊಂದಿಗೆ ಮೂರನೇ ಹಂತದ ಹೋರಾಟ ಗ್ರಾಮ ಗ್ರಾಮಗಳ ಮನೆ ಮನೆಗಳಿಗೆ. ( ಮನೆ ಸಂಪರ್ಕ ಜನಜಾಗರಣ ಅಭಿಯಾನ ) ಅಂಗವಾಗಿ ಹಿಂದೂ ವಿಟ್ಲ ಪೇಟೆಯಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯಿತು. ವಿಟ್ಲದ ಪಂಚಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ. ವಿಟ್ಲ ಅರಮನೆಯ ಕೃಷ್ಣಯ್ಯ ಅವರ ಸಹಿ ಪಡೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
- Advertisement -