- Advertisement -
- Advertisement -
ಕಾಸರಗೋಡು: ಅಪರಿಚಿತ ದುಷ್ಕರ್ಮಿಗಳು ಆಕ್ಸಿಸ್ ಬ್ಯಾಂಕ್ ಎಟಿಎಂ ಹೊರಭಾಗದಲ್ಲಿ ನಿಲ್ಲಿಸಿದ್ದ ಎಟಿಎಂ ವಾಹನದಿಂದ 50 ಲಕ್ಷ ರೂ. ದರೋಡೆ ಮಾಡಿದ ಘಟನೆ ಉಪ್ಪಳದಲ್ಲಿ ನಡೆದಿದೆ.
ಅಧಿಕಾರಿ ಮತ್ತು ಚಾಲಕ ಎಟಿಎಂಗೆ ರೀಫಿಲ್ ಮಾಡುತ್ತಿದ್ದ ಸಂದರ್ಭದಲ್ಲಿ ಕಳ್ಳರು ನಗದು ಪಡೆಯಲು ವಾಹನದ ಗಾಜು ಒಡೆದಿದ್ದಾರೆ. ಸಮೀಪದಲ್ಲಿ ಯಾವುದೇ ಭದ್ರತೆ ಅಥವಾ ಪೊಲೀಸರು ಇರಲಿಲ್ಲ. ಮಂಜೇಶ್ವರ ಪೊಲೀಸರು ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
- Advertisement -