- Advertisement -
- Advertisement -
ವಿಟ್ಲ: ನಿವೃತ್ತ ಶಿಕ್ಷಕ ದಿ|ಗಂಗಯ್ಯ ಗೌಡ ಮಾಡ್ತೇಲು, ಇವರ ಸ್ಮರಣಾರ್ಥ ಅವರ ಪತ್ನಿ ಮತ್ತು ಮಕ್ಕಳು ಪ್ರಯಾಣಿಕರ ತಂಗುದಾಣ ನಿರ್ಮಿಸಿದ್ದು ಇದರ ಉದ್ಘಾಟನೆಯನ್ನು ಎಪಿಎಂಸಿ ಮಾಜಿ ಅಧ್ಯಕ್ಷ ಸಂಕಪ್ಪ ಗೌಡ ಕೈಂತಿಲರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಸುಶೀಲ ಟೀಚರ್ ಕೈಂತಿಲ, ವಿಟ್ಲ ಪಂಚಾಯತ್ ಸದಸ್ಯರಾದ ಕರುಣಾಕರ ನಾಯ್ತೊಟ್ಟು, ಡೀಕಯ್ಯ ಸುರುಳಿಮೂಲೆ, ಆಶಾಲತಾ ಉಪಸ್ಥಿತರಿದ್ದರು.
- Advertisement -