Saturday, June 28, 2025
spot_imgspot_img
spot_imgspot_img

ಎಂ.ಎಲ್.ಸಿ ಚುನಾವಣೆ ಮತ ಎಣಿಕೆ : ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸರ್ಜಿ 2ನೇ ಸುತ್ತಿನಲ್ಲಿಯೂ ಮುನ್ನಡೆ!

- Advertisement -
- Advertisement -

ಎಂ.ಎಲ್.ಸಿ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಕರ್ನಾಟಕ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಎರಡನೇ ಸುತ್ತಿನಲ್ಲಿ 14054 ಮತ ಪಡೆದು ಮುನ್ನಡೆ ಸಾಧಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ 4557 ಮತ ಪಡೆದು ತೃತೀಯ ಸ್ಥಾನದಲ್ಲಿದ್ದಾರೆ.

- Advertisement -

Related news

error: Content is protected !!