- Advertisement -
- Advertisement -
600 ವರ್ಷಗಳ ನಂತರ ನಡೆದ ದೇವರ ಭೇಟಿ ಉತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಭಾಗಿ


ಬೊಳ್ನಾಡು ಶ್ರೀ ಚೀರುಂಭ ಭಗವತಿ ದೇವಿ ಮತ್ತು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಭೇಟಿ ಕಾರ್ಯಕ್ರಮವು ಮಾರ್ಚ್ 25 ನೇ ಮಂಗಳವಾರ ಸಂಜೆ ನಡೆಯಿತು.


600 ವರ್ಷ ಗಳ ಬಳಿಕ ನಡೆದ ಈ ವಿಶೇಷ ಕಾರ್ಯಕ್ರಮವು ಬೊಳ್ನಾಡಿನಿಂದ ಕಾಲ್ನಡಿಗೆಯಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಬರಲಾಯಿತು. ಬೊಳ್ನಾಡು ಕ್ಷೇತ್ರದಿಂದ ಹೊರಟ ದೇವರ ಭೇಟಿ ಮೆರವಣಿಗೆಯ ಸಂದರ್ಭ ಭಕ್ತಶದಿಗಳಿಗೆ ರಸ್ತೆಬದಿಗಳಲ್ಲಿ ಪಾನೀಯ ವ್ಯವಸ್ಥೆಯನ್ನು ನೀಡಲಾಯಿತು. ಈ ಸಂಧರ್ಭ ದಲ್ಲಿ ಸುರಿದ ಮಳೆಯ ನಡುವೆಯೆ ಸಾವಿರಾರು ಭಕ್ತಾದಿಗಳು ಶ್ರೀ ದೇವರ ಉತ್ಸವಕ್ಕೆ ಸಾವಿರಾರು ಭಕ್ತಾದಿಗಳು ಸಾಕ್ಷಿಯಾದರು.

- Advertisement -