- Advertisement -
- Advertisement -



ರಾಯಚೂರು : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರು ರಾಯಚೂರು ಜಿಲ್ಲಾ ಕಾರಾಗೃಹಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿ ಆರೋಪಿಗಳನ್ನು ವಿಚಾರಿಸಿದರು.
ಕಾರಾಗೃಹದಲ್ಲಿ ಆರೋಪಿಗಳು ಯಾವುದೇ ಕಾನೂನುಬಾಹಿರ ವಸ್ತುಗಳನ್ನು ಇಟ್ಟುಕೊಳ್ಳುವುದಾಗಲಿ, ಅವುಗಳನ್ನು ಸೇವಿಸುವುದಾಗಲಿ ಮಾಡಬಾರದು ಎಂದು ಎಲ್ಲಾ ಆರೋಪಿಗಳಿಗೆ ಸೂಚನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಡಿಎಸ್ಪಿ ಪ್ರಮಾನಂದ ಗೋಡ್ಕೆ ಹಾಗೂ ಇತರೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
- Advertisement -








