- Advertisement -
- Advertisement -
ಪುತ್ತೂರು: ನಾಟಕ-ನೃತ್ಯ-ಸಿನೆಮಾ ವರ್ಣಾಲಂಕಾರ ಕಲಾವಿದ ಪ್ರೇಮ್ ರಾಜ್ ಆರ್ಲಪದವು ರವರಿಗೆ ಚಂದನ ವರ್ಣ ಕಲಾ ರತ್ನ ರಾಜ್ಯ ಪ್ರಶಸ್ತಿ ಲಭಿಸಿದೆ.
ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಚಂದನ ಸಾಹಿತ್ಯ ವೇದಿಕೆ ಸುಳ್ಯ ಆಯೋಜಿಸದ ಚಂದನ ಕವಿಕಾವ್ಯ ಸಮ್ಮೇಳನ – 2022 ಸಮಾರಂಭದಲ್ಲಿ ಪ್ರೇಮ್ ರಾಜ್ ಆರ್ಲಪದವು ರವರಿಗೆ ಹಲವಾರು ವರ್ಷಗಳ ಪ್ರಸಾದನ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸಾಧನೆಯನ್ನು ಪರಿಗಣಿಸಿ ದಿನಾಂಕ 20-2-2020 ರಂದು 2022 ನೇ ಸಾಲಿನ ಚಂದನ ವರ್ಣ ಕಲಾರತ್ನ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು.
- Advertisement -