- Advertisement -
- Advertisement -
ಮಂಗಳೂರಿನಲ್ಲಿ ಮತ್ತೊಂದು ವಿವಾದಿತ ಹೇಳಿಕೆ ಸದ್ದು ಮಾಡಿದ್ದು, ಅಬ್ದುಲ್ ಮಜೀದ್ ಬೆನ್ನಲ್ಲೇ ರಿಯಾಜ್ ಫರಂಗಿಪೇಟೆ ವಿವಾದಿತ ಹೇಳಿಕೆ ನೀಡಿದ್ದಾರೆ. ಕಣ್ಣೂರಿನಲ್ಲಿ ನಡೆದ ಎಸ್ಡಿಪಿಐ ಬೃಹತ್ ಜನಾಧಿಕಾರ ಸಮಾವೇಶದಲ್ಲಿ ರಿಯಾಜ್ ಪರಂಗಿಪೇಟೆ ಸಂಘ ಪರಿವಾರಕ್ಕೆ ತಿರುಗೇಟು ಎಂಬಂತೆ ಕೌಂಟರ್ ಡೈಲಾಗ್ ಹೊಡಿದ್ದಾರೆ. ಸದ್ಯ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಸಮಾವೇಶದಲ್ಲಿ SDPIನ ರಿಯಾಜ್ ಪರಂಗಿಪೇಟೆ ಭಾಷಣದ ಕೊನೆಯಲ್ಲಿ ವೈಲೆನ್ಸ್ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಕೆಜಿಎಫ್ ಸಿನೆಮಾದಲ್ಲಿ ಯಶ್ ಹೇಳಿದ್ದ ಟೈಲಾಗ್ ಅನ್ನು ಹೇಳಿದ್ದಾರೆ. Voilence.. Voilence.. Voilence.. we do not like it , we avoid..but voilence likes us.. we cannot avoid ಎಂದು ಹೇಳಿದ್ದಾರೆ. ಸದ್ಯ ಈ ಹೇಳಿಕೆ ಸಾಕಷ್ಟು ವೈರಲ್ ಆಗುತ್ತಿದೆ.
- Advertisement -