ಮಡಿಕೇರಿ: ನಗರ ಸಭೆ ಜೆ.ಡಿ.ಎಸ್. ಸದಸ್ಯ ಮತಾಂಧ ಮುಸ್ತಾಫ ಹಾಗೂ ಬೆಟ್ಟಗೇರಿಯ ಮತಾಂಧ ಸಂಘಟನೆಯ ಅಬ್ಧುಲ್ಲ ಎಂಬಿಬ್ಬರು ಸೇರಿ ಮಡಿಕೇರಿಯಲ್ಲಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ಹಿಂದುಗಳನ್ನು ಸಾಮೂಹಿಕ ಹತ್ಯೆ ನಡೆಸಲು ಸಂಚು ರೂಪಿಸಿರುವ ಪ್ರಕರಣವನ್ನು ಖಂಡಿಸಿ ಹಿಂದು ಜಾಗರಣ ವೇದಿಕೆ ಹಾಗೂ ವಿವಿಧ ಹಿಂದುಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಸೋಮವಾರ ಬೆಳಿಗ್ಗೆ 11:30 ಗಂಟೆಗೆ ಪ್ರತಿಭಟನೆ ನಡೆಯಲಿದೆ. ಹಿಂದು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಹಿಂದು ಜಾಗರಣ ವೇದಿಕೆಯ ಕೊಡಗು ಜಿಲ್ಲಾ ಸಂಯೋಜಕ್ ಕುಕ್ಕೇರ ಅಜಿತ್ ಕೋರಿದ್ದಾರೆ.
ಪ್ರತಿಭಟನೆಯ ಪ್ರಮುಖ ಆಗ್ರಹಗಳು:
(1) ಆರೋಪಿ ನಗರ ಸಭೆ ಸದಸ್ಯನ ಸದಸ್ಯತ್ವ ರದ್ದತಿಗೆ ಕ್ರಮ ಕೈಗೊಳ್ಳಬೇಕು.
(2) ಪ್ರಕರಣದ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು NIA ಗೆ ವಹಿಸಬೇಕು.
(3) ಆರೋಪಿಗಳಿಬ್ಬರನ್ನೂ ಜಿಲ್ಲೆಯಿಂದ ಗಡಿಪಾರು ಮಾಡಬೇಕು.
(4) ಆರೋಪಿಗಳ ಅಕ್ರಮ ಆಸ್ತಿಪಾಸ್ತಿಗಳನ್ನು ಸರಕಾರ ಮುಟ್ಟುಗೋಲು/ಕೆಡವಿ ಹಾಕಬೇಕು.
(5) ಜಿಲ್ಲೆಯಲ್ಲಿನ PFI/SDPI ಸೇರಿದಂತೆ ಎಲ್ಲಾ ಮತಾಂಧ ದುಷ್ಕರ್ಮಿಗಳನ್ನು ತನಿಖೆಗೊಳಪಡಿಸಬೇಕು.
(6) ಆರೋಪಿಗಳ ಮೇಲೆ UAPA act ನಂತೆ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು.