Tuesday, July 1, 2025
spot_imgspot_img
spot_imgspot_img

ವಿಟ್ಲ: ಹೃದಯಾಘಾತದಿಂದಾಗಿ ಕುಂಡಡ್ಕ ನಿವಾಸಿ ಆಟೋ ಚಾಲಕ ನಾರಾಯಣ ಮೂಲ್ಯ ನಿಧನ

- Advertisement -
- Advertisement -

ವಿಟ್ಲ: ಹೃದಯಾಘಾತದಿಂದಾಗಿ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ನ.5 ರಂದು ವಿಟ್ಲ ಸಮೀಪದ ಕುಂಡಡ್ಕದಲ್ಲಿ ನಡೆದಿದೆ.

ನಾರಾಯಣ ಮೂಲ್ಯ ರವರು ಆಟೋ ಚಾಲಕರಾಗಿದ್ದು, ಎರಡು ದಿನಗಳ ಹಿಂದೆ ಮನೆಯ ಛಾವಣಿಯ ಮೇಲಿಂದ ಬಿದ್ದಿದ್ದರು. ಆದರೇ ಇಂದು ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

- Advertisement -

Related news

error: Content is protected !!