Saturday, June 28, 2025
spot_imgspot_img
spot_imgspot_img

ಪುತ್ತೂರು : ವಿಶ್ವ ಹಿಂದೂ ಪರಿಷದ್ ಬಜರಂಗದಳ ವೀರಾಂಜನೇಯ ಘಟಕ ತಿಂಗಳಾಡಿ ಪುತ್ತೂರು ಗ್ರಾಮಾಂತರ ಪ್ರಖಂಡ 5 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ

- Advertisement -
- Advertisement -
vtv vitla

ಪುತ್ತೂರು : ವಿಶ್ವ ಹಿಂದೂ ಪರಿಷದ್ ಬಜರಂಗದಳ ವೀರಾಂಜನೇಯ ಘಟಕ ತಿಂಗಳಾಡಿ ಪುತ್ತೂರು ಗ್ರಾಮಾಂತರ ಪ್ರಖಂಡ 5 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಪ್ರಥಮ ಬಾರಿಗೆ ಸೂರ್ಯ ಬೆಳಕಿನ 55 ಕೆ.ಜಿ ವಿಭಾಗದ ಪುರುಷರ ಪ್ರೋ ಮಾದರಿಯ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟವು ಮಾ.12 ರಂದು ಶ್ರೀ ಕ್ಷೇತ್ರ ದೇವಗಿರಿ ಭಜನಾ ಮಂದಿರ, ತಿಂಗಳಾಡಿಯಲ್ಲಿ ನಡೆಯಲಿದ್ದು ಆ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಬಜರಂಗದಳ ಅಧ್ಯಕ್ಷ ಅಮರ್‍ ರೈ ದರ್ಬೆ, ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಠ ತಿಂಗಳಾಡಿ ಕೆದಂಬಾಡಿ, ಜಯರಾಮ ರೈ ಮಿತ್ರಂಪಾದೆ, ಶೀನಪ್ಪ ಗೌಡ, ಭಾಸ್ಕರ್‍ ರೈ ಮಿತ್ರಂಪಾಡಿ, ಪುರಂದರ ರೈ ಮಠ, ಚಂದ್ರಹಾಸ ಗೌಡ, ಕಿಶನ್ ತ್ಯಾಗರಾಜನಗರ, ಮೋನಪ್ಪ ನಾಯ್ಕ ಮುಳಿಗದ್ದೆ , ಪುನೀತ್ ನಾಯ್ಕ ಮಿತ್ರಂಪಾಡಿ, ಸಚಿನ್ ಚಾವಡಿ, ದಿನೇಶ್ ತಿಂಗಳಾಡಿ, ಸುಧೀನ್ ಚಾವಡಿ, ಪ್ರದ್ವಿನ್ ಬಾಳಯ, ಹರೀಶ್ ತಿಂಗಳಾಡಿ, ಜಗದೀಶ್ ಚಾವಡಿ, ಶಶಾಂಕ್ ಚಾವಡಿ, ಸಂದೀಪ್ ಮಿತ್ರಂಪಾಡಿ, ಜೀವನ್ ಮುಳಿಗದ್ದೆ, ವಿಜೇತ್ ಬೋಳೊಡಿ, ದೀಪಕ್ ಬೋಳೊಡಿ, ಅಶೋಕ್ ಮಜಲಮೂಳೆ, ನಿಶಾಂತ್ ಗುತ್ತು, ನಿಕ್ಷೀತ್ ಗುತ್ತು, ಲೋಕೇಶ್ ಮಜಲಮೂಳೆ, ಸುಬ್ರಹ್ಮಣ್ಯ ತಿಂಗಳಾಡಿ ಉಪಸ್ಥಿತರಿದ್ದರು.

- Advertisement -

Related news

error: Content is protected !!