- Advertisement -
- Advertisement -
ಬಂಟ್ವಾಳ: ಬಿಯರ್ ಟಿನ್ ಮುಚ್ಚಳಕ್ಕೆ ಸಿಲುಕಿಕೊಂಡ ನಾಗರ ಹಾವೊಂದನ್ನು ಉರಗ ತಜ್ಞ ಪುತ್ತೂರಿನ ಬನ್ನೂರು ನಿವಾಸಿ ತೇಜಸ್ ರವರು ರಕ್ಷಣೆ ಮಾಡಿದ ಘಟನೆ ಕರಿಂಕ ಅನಂತಾಡಿ ಎಂಬಲ್ಲಿ ನಡೆದಿದೆ.
ಅನಂತಾಡಿಯ ವಸಂತ ಗೌಡ ಎಂಬವರ ಸ್ಥಳದಲ್ಲಿ ಬಿಯರ್ ಟಿನ್ ಮುಚ್ಚಳಕ್ಕೆ ನಾಗರ ಹಾವೊಂದು ಸಿಲುಕಿ ಒದ್ದಾಡುತ್ತಿದೆ ಎಂಬ ವಿಷಯದ ಬಗ್ಗೆ ಮಾಹಿತಿ ತಿಳಿದ ಉರಗ ತಜ್ಞ ತೇಜಸ್ ಅವರು ಸ್ಥಳಕ್ಕೆ ಆಗಮಿಸಿ ಹಾವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
- Advertisement -