Tuesday, April 30, 2024
spot_imgspot_img
spot_imgspot_img

ವಿಟ್ಲ: ಸೌಜನ್ಯ ಕೊಲೆ ಪ್ರಕರಣ; ನೈಜ ಆರೋಪಿಗಳ ಪತ್ತೆಗೆ ವಿಶ್ವಹಿಂದೂ ಪರಿಷದ್ ಬಜರಂಗದಳ ಹಾಗೂ ಸಾರ್ವಜನಿಕರಿಂದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ

- Advertisement -G L Acharya panikkar
- Advertisement -

ವಿಟ್ಲ: ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಲೆಗೈದ ನೈಜ ಆರೋಪಿಗಳಿಗೆ ಶಿಕ್ಷೆ ಆಗಲಿ ಎಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶ್ವಹಿಂದೂ ಪರಿಷದ್ ಬಜರಂಗದಳ ಹಾಗೂ ಸಾರ್ವಜನಿಕರಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು.

ಈ ಸಂದರ್ಭದಲ್ಲಿ ಅರಮನೆಯ ಕೃಷ್ಣಯ್ಯ.ಕೆ , ಜಯರಾಮ್ ಬಲ್ಲಾಳ್ ಮತ್ತು ಬಜರಂಗಳದಳ ಜಿಲ್ಲಾ ಸಂಯೋಜಕ್ ಭರತ್ ಕುಂಡೇಲ್ , ಜಿಲ್ಲಾ ಮಂದಿರ್ ಅರ್ಚಕ್ ಪ್ರಮುಖ್ ಪದ್ಮನಾಭ ಕಟ್ಟೆ ವಿಟ್ಲ ಹಾಗೂ ನೂತನ ಪ್ರಖಂಡ ಅಧ್ಯಕ್ಷ ನೈತೊಟ್ಟು ವಿಶ್ವನಾಥ, ಸಂಚಾಲಕ್ ಚೇತು ಕಡಂಬು, ಸಂಜೀವ ಮಂಕುಡೆ, ಚಂದ್ರಹಾಸ ಸುವರ್ಣ, ಜಗದೀಶ ಪಣೆಮಜಲು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!