- Advertisement -
- Advertisement -
ಕಾಸರಗೋಡು: ಮೊಬೈಲ್ ನಲ್ಲಿ ಮಾತನಾಡುತ್ತಾ ಹಳಿ ದಾಟುತ್ತಿದ್ದ ಯುವಕ ರೈಲಿಗೆ ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ಪಲ್ಲಿಕ್ಕರ ರೈಲ್ವೆ ಮೇಲ್ಸೇತುವೆಯಲ್ಲಿ ನಡೆದಿದೆ.
ಪವರ್ ಮ್ಯಾನ್ ಕೆಲಸ ಮಾಡುತ್ತಿದ್ದ ಸುಧಾಕರನ್ ( 33 ವರ್ಷ) ಮೃತಪಟ್ಟ ವ್ಯಕ್ತಿ .
ರೈಲ್ವೆ ಟ್ರ್ಯಾಕ್ ಬಳಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಾವಣೀಶ್ವರಂನ ಕೋಟಿಲಂಗಾಡ್ ಚಾಲಿಯನ್ ಪ್ರದೇಶದ ಪಲ್ಲಿಕ್ಕರ ರೈಲ್ವೆ ಮೇಲ್ವೇತುವೆ ಬಳಿಯ ಹಳಿಗಳ ಮೇಲೆ ಶವ ಪತ್ತೆಯಾಗಿದೆ.
- Advertisement -