Thursday, May 16, 2024
spot_imgspot_img
spot_imgspot_img

ಅಬ್ದುಲ್ ನಾಸೀರ್ ದಾರಿಮೀರವರ ಮೇಲೆ ಹಲ್ಲೆ ಪ್ರಕರಣ- ಆರೋಪಿಗಳನ್ನು ಬಂಧಿಸುವಂತೆ ಪೋಲಿಸ್ ಠಾಣೆ ಮುಂಭಾಗದಲ್ಲಿ ಪ್ರತಿಭಟನೆ

- Advertisement -G L Acharya panikkar
- Advertisement -

ಸಕಲೇಶಪುರ: ಸುಡೆಕೆರೆ ಧರ್ಮ ಗುರುಗಳಾದ ಅಬ್ದುಲ್ ನಾಸೀರ್ ದಾರಿಮೀರವರ ಮೇಲೆ ಹಲ್ಲೆ ನಡೆಸಿದವರನ್ನು ಇಷ್ಟರ ತನಕ ಬಂಧಿಸದೆ ಇರುವ ಪೋಲಿಸರ ನಡವಳಿಕೆಯನ್ನು ಖಂಡಿಸಿ, ಸಕಲೇಶಪುರ ತಾಲ್ಲೂಕಿನ ಹೆಚ್ಚಿನ ಎಲ್ಲಾ ಜಮಾಹತಿನ ಮುಸ್ಲಿಂ ಭಾಂದವರು ಹಾಗು ಅನ್ಯ ಧರ್ಮದ ಹಲವಾರು ಮುಖಂಡರು ಸಕಲೇಶಪುರ ಗ್ರಾಮೀಣ ಪೋಲಿಸ್ ಠಾಣೆಯು ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.


ಈ ಪ್ರತಿಭಟನೆಯಲ್ಲಿ ಭಾಸ್ಕರ್ ರಾವ್, ಮುರಳಿ ಮನೋಹರ್, ವಕೀಲರಾದ ಪವನ್ ಗೌಡ, ದಲಿತ ಮುಖಂಡ ಮಂಜು, ಬೆಕ್ಕಣ್ಣಲ್ಲಿ ನಾಗರಾಜ್, ಸಲೀಂ ಕೊಳೆಹಳ್ಳಿ, ಹಸೈನಾರ್ ಅನೆಮಹಲ್ ಇಬ್ರಾಯಿಂ ಮುಸ್ಲಯಾರ್ ಯುಸಬು ಬೈಕೆರೆ, ಅಬ್ಬಾಸ್ ಬೈಕೆರೆ ಹಾಗು ಹಲವಾರು ಮುಖಂಡರು ಭಾಗವಹಿಸಿ
ಸಕಲೇಶಪುರ dysp ರವರಿಗೆ ಅರೋಪಿಗಳನ್ನು ಬಂಧಿಸಬೇಕೆಂದು ಮನವಿ ಸಲ್ಲಿಸಿದರು.

driving
- Advertisement -

Related news

error: Content is protected !!