Friday, May 3, 2024
spot_imgspot_img
spot_imgspot_img

ಕೆಲಿಂಜ: “ಆದ್ರಿತಿ “ಸರಕಾರಿ ಶಾಲಾ ಗೋಡೆಗಳಿಗೆ ಬಣ್ಣ ಹಚ್ಚೋ ಯೋಜನೆ ಕಾರ್ಯಕ್ರಮ

- Advertisement -G L Acharya panikkar
- Advertisement -

ಕೆಲಿಂಜ: ಲಯನ್ಸ್ ಜಿಲ್ಲೆ 317ಡಿ. ಇದರ ಜಿಲ್ಲಾ ಲಿಯೋ ಕ್ಲಬ್ ಯೋಜನೆ “ಆದ್ರಿತಿ “ಸರಕಾರಿ ಶಾಲಾ ಗೋಡೆಗಳಿಗೆ ಬಣ್ಣ ಹಚ್ಚೋ ಕಾರ್ಯಕ್ರಮ ಲಯನ್ಸ್ ಕ್ಲಬ್ ವಿಟ್ಲದ ಪರವಾಗಿ ಲಯನ್. ಸಂತೋಷ್ ಶೆಟ್ಟಿ ಪೆಲತಡ್ಕ ಪ್ರಯೋಜಕತ್ವದಲ್ಲಿ ದ. ಕ. ಜಿ. ಪ0. ಹಿರಿಯ ಪ್ರಾಥಮಿಕ ಶಾಲೆ ಕೆಲಿಂಜದಲ್ಲಿ ನಡೆಯಿತು.

ಜಿಲ್ಲಾ ಗವರ್ನರ್ ಡಾ. ಮೆಲ್ಬಿನ್ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಲಿಯೋ ಅಧ್ಯಕ್ಷೆ ಡಾ. ರಂಜಿತಾ ಶೆಟ್ಟಿ, ಲಿಯೋ ಕೋಶಾಧಿಕಾರಿ ಲೇರಿಸ್ಸಾ, ಪ್ರಾಂತ್ಯ ಅಧ್ಯಕ್ಷರು ಲಾನ್ಸಿ, ವಿಟ್ಲ ಲಯನ್ಸ್ ಕ್ಲಬ್ ನ ಅಧ್ಯಕ್ಷರು ಆದ ಜಲಜಾಕ್ಷಿ, ಕಾರ್ಯದರ್ಶಿ ಪುಷ್ಪಳತ,ಕೋಶಾಧಿಕಾರಿ ಮುರಳಿಪ್ರಸಾದ್,ಲೂಯಿಸ್‌, ಇಕ್ಬಾಲ್‌, ಸಿ. ವಿ ಗೋಪಾಲಕೃಷ್ಣ, ಉಗ್ಗಪ್ಪ ಶೆಟ್ಟಿ, ಗಂಗಾಧರ್, ಬಾಲಕೃಷ್ಣ ಗೌಡ, ಸುಧೆಶ್ ಭಂಡಾರಿ, ಶಾಲಾ ಮುಖ್ಯೋಪಾಧ್ಯಾಯರು ತಿಮ್ಮಪ್ಪ ನಾಯ್ಕ್, ಸೇರಿದಂತೆ ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!