- Advertisement -
- Advertisement -
ಪುತ್ತೂರು :ಪುತ್ತೂರು ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಿವಶಂಕರ್ ವರ್ಗಾವಣೆ ಗೊಂಡಿರುತ್ತಾರೆ, ಇದೀಗ ಬಾಗಲಕೋಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪುರಂದರರವರು ವರ್ಗಾವಣೆಗೊಂಡ ಪುತ್ತೂರು ತಹಸೀಲ್ದಾರ್ ರಾಗಿ ಕಾರ್ಯನಿರ್ವಹಿಸಲಿದ್ದಾರೆ.
- Advertisement -