Friday, September 29, 2023
spot_imgspot_img
spot_imgspot_img

ಅಯೋಧ್ಯೆಗೆ ‘ಧರ್ಮಸ್ಥಳ’ದಿಂದ ,ಪವಿತ್ರ ಮಣ್ಣು-ನೀರು

- Advertisement -G L Acharya panikkar
- Advertisement -

ಬೆಳ್ತಂಗಡಿ:- ಅಯೋಧ್ಯೆಯಲ್ಲಿ ರಾಮಮಂದಿರ ಶಂಕುಸ್ಥಾಪನೆಗೆ ಧರ್ಮಸ್ಥಳ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿ ಪ್ರವಿತ್ರ ಮಣ್ಣು ಮತ್ತು ನೇತ್ರಾವತಿ ನದಿಯ ನೀರನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರ ಮೂಲಕ ಕಳುಹಿಸಿಕೊಡಲಾಯಿತು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಧ್ಯಕ್ಷ ಭಾಸ್ಕರ ಧರ್ಮಸ್ಥಳ, ಶ್ರೀಧರ್ ಗುಡಿಗಾರ್ ,ಮೋಹನ್ ಕೆ.,ಸಂತೋಷ್ ಅತ್ತಾಜೆ, ದಿನೇಶ್ ಚಾರ್ಮಾಡಿ, ದಿವಾಕರ್ ಉಜಿರೆ ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!