Tuesday, May 7, 2024
spot_imgspot_img
spot_imgspot_img

ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಮುರಳೀ ಕೃಷ್ಣ ಹಸಂತಡ್ಕ ರವರಿಗೆ ಪಿತೃ ವಿಯೋಗ

- Advertisement -G L Acharya panikkar
- Advertisement -

ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಮುರಳೀ ಕೃಷ್ಣ ಹಸಂತಡ್ಕ ರವರ ತಂದೆ ಯವರಾದ PLD bank ಮಾಜಿ ಅಧ್ಯಕ್ಷರು ಹಸಂತಡ್ಕ ರಾಮಭಟ್ ರವರು 21/1/2024ರಂದು ರಾತ್ರಿ ಅಸ್ತಂಗತ ರಾಗಿದ್ದಾರೆ. ಅವರ ಪಾರ್ಥೀವ ಶರೀರದ ಅಂತಿಮ ದರ್ಶನ 22/1/2024ರಂದು ಮಂಗಳವಾರ 10:30 ಕ್ಕೆ ಅವರ ಸ್ವ ಗ್ರಹ ಹಸಂತಡ್ಕದಲ್ಲಿ ಮಾಡಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ರಾಮ್ ಭಟ್ ಅವರ ಸಣ್ಣ ಮಗಳು ನೈಜೀರಿಯ ದೇಶದಲ್ಲಿ ಇದ್ದು ಅವರು ಮಂಗಳವಾರ ಮಧ್ಯಾಹ್ನ ಭಾರತಕ್ಕೆ ಆಗಮಿಸಲಿದ್ದಾರೆ, ಹಾಗಾಗಿ ಅಂತಿಮ ದರ್ಶನ ವ್ಯವಸ್ಥೆ ಮಂಗಳವಾರ 23/01/2024ರಂದು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Related news

error: Content is protected !!