- Advertisement -
- Advertisement -
ಬಂಟ್ವಾಳ:- ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಗೆ ಮಂಗಳೂರು ಕ್ಯಾಡ್ ಸಂಸ್ಥೆಯವರು ನೀಡಿದ 5 ಇ.ಸಿ.ಜಿ. ಯಂತ್ರವನ್ನು ಕ್ಯಾಡ್ ಮುಖ್ಯಸ್ಥ ಡಾ.ಪದ್ಮನಾಭ ಕಾಮತ್ ರವರ ಮಾರ್ಗದರ್ಶನದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಹಸ್ತಾಂತರಿಸಿದರು.
ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್.ಆರ್, ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಪುಷ್ಪಲತಾ , ದೀಪಾ ಪ್ರಭು, ಕೆ.ಎಂ.ಸಿ ಆಸ್ಪತ್ರೆಯ ಪ್ರದೀಪ್ ಉಪಸ್ಥಿತರಿದ್ದರು.
- Advertisement -