Thursday, May 2, 2024
spot_imgspot_img
spot_imgspot_img

ಭಾರತೀಯ ಜನತಾ ಪಾರ್ಟಿ ಕರೋಪಾಡಿ ವತಿಯಿಂದ ಮಿತ್ತನಡ್ಕದಲ್ಲಿ ಪ್ರಧಾನ ಮಂತ್ರಿ ಆಯುಷ್ಮನ್ ನೊಂದಣಿ

- Advertisement -G L Acharya panikkar
- Advertisement -

ಭಾರತೀಯ ಜನತಾ ಪಾರ್ಟಿ ಕರೋಪಾಡಿ ಗ್ರಾಮದ 238,239,240 ಬೂತ್ ಸಮಿತಿಯ ವತಿಯಿಂದ ಮಿತ್ತನಡ್ಕದಲ್ಲಿ ಪ್ರಧಾನ ಮಂತ್ರಿ ಆಯುಷ್ಮನ್ ನೊಂದಣಿ ಪ್ರಾರಂಭವಾಯಿತು.

ಈ ಸಂದರ್ಭದಲ್ಲಿ ಕೊಳ್ನಾಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ,ಪಕ್ಷದ ಪ್ರಮುಖರು,ಸಂಯೋಜಕರಾದ ಪಟ್ಲ ಗುತ್ತು,ರಘುನಾಥ ಶೆಟ್ಟಿ,ಯುವ ನಾಯಕ ವಿನೋದ ಶೆಟ್ಟಿ ಪಟ್ಲ,ಬೂತ್ ಸಮಿತಿಯ ಕಾರ್ಯದರ್ಶಿ ದಿನೇಶ್ ಮಿತ್ತನಡ್ಕ,ಉದಯ ಮಾಂಬಾಡಿ ,ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!