- Advertisement -
- Advertisement -
ಬೆಳ್ಳಾರೆ: ಪೆರುವಾಜೆ ಗ್ರಾಮದ ಕುಂಡಡ್ಕದಲ್ಲಿ ನಿನ್ನೆ ಭಾರೀ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದು ವಾಹನ ಸವಾರರಿಗೆ, ಸಾರ್ವಜನಿಕರಿಗೆ ಭಾರೀ ತೊಂದರೆಯನ್ನು ಉಂಟು ಮಾಡಿತ್ತು. ಪುತ್ತೂರು pwd ಇಂಜಿನಿಯರ್ ರವರ ಸಹಕಾರದಲ್ಲಿ ಮುಕ್ಕೂರು ಕುಂಡಡ್ಕದ ಬಿಜೆಪಿ ಕಾರ್ಯಕರ್ತರು ಜೆಸಿಬಿ ಮುಖಾಂತರ ಮರ ತೆರವುಗೊಳಿಸಿದರು.
ಕುಶಾಲಪ್ಪ ಪೆರುವಾಜೆ ಸಚಿನ್ ರೈ ಪೂವಾಜೆ, ಗುರು ಪ್ರಸಾದ್ ಕುಂಡಡ್ಕ, ದಯಾನಂದ ರೈ ಕನ್ನೆಜಲು ಐತಪ್ಪ ನಾಯ್ಕ ಕುಂಡಡ್ಕ, ಕಿರಣ್ ಕುಟೀರ, ಕೃಷ್ಣ ಪ್ರಸಾದ್ ಕಾನಾವು, ತಿಮ್ಮ ಕುಂಡಡ್ಕ ಮೊದಲಾದ ಬಿಜೆಪಿ ಕಾರ್ಯಕರ್ತರು ಸಹಕರಿಸಿದರು.
- Advertisement -