- Advertisement -
- Advertisement -
ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಹಿತರಕ್ಷಣಾ ಸಮಿತಿ ವತಿಯಿಂದ ಬೆಳ್ಳಾರೆಯ ಅರ್ಹ ಬಡಕುಟುಂಬಗಳಿಗೆ ಆಹಾರದ ಕಿಟ್ ವಿತರಣೆಗೆ ಜೂನ್ 12 ರಂದು ಚಾಲನೆ ನೀಡಲಾಯಿತು. ಸುಮಾರು ನೂರಕ್ಕಿಂತಲೂ ಅಧಿಕ ಅರ್ಹ ಬಡಕುಟುಂಬ ಇದರ ಪ್ರಯೋಜನ ಪಡೆದುಕೊಂಡರು.
ಹಿತರಕ್ಷಣಾ ಸಮಿತಿಯ ಗೌರವ ಸಲಹೆಗಾರ ಯು ಹೆಚ್ ಅಬೂಬಕ್ಕರ್, ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಸಮಿತಿಯ ಅಧ್ಯಕ್ಷ ಮೊಯ್ದು ಕುಂಞ ಪನ್ನೆ, ಪ್ರಧಾನ ಕಾರ್ಯದರ್ಶಿ ಜಮಾಲುದ್ದೀನ್ ಕೆ ಎಸ್, ಕೋಶಾಧಿಕಾರಿ ಬಶೀರ್ ಕಲ್ಲಪಣೆ, ಬಿ ಹೆಚ್ ಹಸೈನಾರ್ ಹಾಜಿ ,ಬಿ ಹೆಚ್ ಹಸೈನಾರ್, ನಝೀರ್ ಶೂಬಿಝ್, ಬಶೀರ್ ಯುಪಿ ಬೆಳ್ಳಾರೆ, ಉಮ್ಮರ್ ಪೆರುವಾಜೆ, ಹಮೀದ್ ಹೆಚ್ ಎಂ ಬೆಳ್ಳಾರೆ, ಮಹಮ್ಮದ್, ಅಂದುಞ, ಅಝರುದ್ದೀನ್ ಬೆಳ್ಳಾರೆ, ಸಿದ್ದೀಖ್ ಮಾಲೆಂಗ್ರಿ, ಜಮಾಲುದ್ದೀನ್ ಮಣಿಮಜಲು, ಉನೈಸ್ ಬೆಳ್ಳಾರೆ, ಜಮಾಅತಿನ ಸದಸ್ಯರು ಉಪಸ್ಥಿತರಿದ್ದರು.
- Advertisement -