- Advertisement -
- Advertisement -
ಬೆಳ್ತಂಗಡಿ: ಲಾರಿ ಮತ್ತು ಹೊಂಡಾ ಅಕ್ಟೀವಾ ನಡುವೆ ಭೀಕರ ಅಪಘಾತ ನಡೆದು ಆಕ್ಟೀವಾ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪ ಕುಂಡದಬೆಟ್ಟು ಮಸೀದಿ ಬಳಿ ನಡೆದಿದೆ.
ಸಾವನ್ನಪ್ಪಿದ ವ್ಯಕ್ತಿ ನಿಟ್ಟಡೆಯ ನಿವಾಸಿ ಸಾದಿಕ್ ಎಂದು ತಿಳಿದು ಬಂದಿದೆ. ಅಪಘಾತ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
- Advertisement -