Friday, May 3, 2024
spot_imgspot_img
spot_imgspot_img

ಮಂಗಳೂರು: ಬಿಂದಾಸ್ ಬಾಯ್ಸ್ ಮತ್ತು ಶ್ರೀ ಓಕುಳಿ ಕಟ್ಟೆ 2 ನೇ ಬ್ಲಾಕ್ ಕಾಟಿಪಳ್ಳ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ; ಪೌರ ಕಾರ್ಮಿಕರಿಗೆ ಸನ್ಮಾನ

- Advertisement -G L Acharya panikkar
- Advertisement -

ಬಿಂದಾಸ್ ಬಾಯ್ಸ್ ಮತ್ತು ಶ್ರೀ ಓಕುಳಿ ಕಟ್ಟೆ 2 ನೇ ಬ್ಲಾಕ್ ಕಾಟಿಪಳ್ಳ ಇದರ ವತಿಯಿಂದ ಅಮೃತ ಮಹೋತ್ಸವ ದ ಸ್ವಾತಂತ್ರ್ಯೋತ್ಸವ ವಿಜೃಂಭಣೆಯಿಂದ ನಡೆಯಿತು. ಹಿರಿಯರಾದ ಕೂಸಪ್ಪ ಮೊಯ್ಲಿ ರವರು ಧ್ವಜಾರೋಹಣಗೈದರು.

ಮುಖ್ಯ ಅತಿಥಿಗಳಾಗಿ ಗೋಪಾಲ ಮಯ್ಯ, ರವೀಂದ್ರ ಪಟೇಲ್ , ವಿಜಯ.ಎಸ್.ಕುಕ್ಯಾನ್ , ಶ್ರೀಧರ ಕೃಷ್ಣಾಪುರ, ಅಹಮದ್ ಬಾವ , ಪೂಜಾರಿ, ವಿಠ್ಠಲ ಬಂಗೇರ, ಸತೀಶ್ ಆಚಾರ್ಯ, ಲತೇಶ್ ಅಮೀನ್ , ವಿಶ್ವನಾಥ್ ಅತಿಥಿಗಳಾಗಿ ಭಾಗವಹಿಸಿದ್ದರು.

ಸ್ವಾತಂತ್ರ್ಯೋತ್ಸವದ ಬಗ್ಗೆ ಎ.ಪಿ. ಮೋಹನ್ ಗಣೇಶಪುರ ಮಾತನಾಡಿದರು ಕಾರ್ಯಕ್ರಮದಲ್ಲಿ ಮ. ನ. ಪಾಲಿಕೆಯ 7 ಮಂದಿ ಪೌರ ಕಾರ್ಮಿಕರಾದ ಯೋಗೀಶ್, ಇಮ್ರಾನ್, ವಿಶ್ವನಾಥ್, ನಂಗಿ ಗೌಡ, ರಾಸು ಟಿ, ಯೆಲ್ಲವ್ವ, ರೇಣಮ್ಮ ಇವರನ್ನು ಸನ್ಮಾನಿಸಲಾಯಿತು. ಉಮಾನಾಥ ಅಮೀನ್ ಸ್ವಾಗತಿಸಿ, ಬಿಂದಾಸ್ ಬಾಯ್ಸ್ ಅಧ್ಯಕ್ಷ ಕಿಶನ್ ಅಮೀನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

- Advertisement -

Related news

error: Content is protected !!