Wednesday, April 24, 2024
spot_imgspot_img
spot_imgspot_img

ಹಣ ವಸೂಲಿ ಆರೋಪ- 7 ಪೊಲೀಸ್ ಸಿಬ್ಬಂದಿ ಅಮಾನತು

- Advertisement -G L Acharya panikkar
- Advertisement -

ಚಿಕ್ಕಮಗಳೂರು: ಹಣ ವಸೂಲಿ ಮಾಡಿದ ಆರೋಪದ ಮೇಲೆ ಜಿಲ್ಲೆಯ ಓರ್ವ ಪಿಎಸ್​ಐ ಸೇರಿದಂತೆ 7 ಮಂದಿ ಪೊಲೀಸ್​ ಸಿಬ್ಬಂದಿಯನ್ನು ಅಮಾನತು ಮಾಡಿ ಜಿಲ್ಲಾ ಎಸ್​ಪಿ ಅಕ್ಷಯ್​ ಆದೇಶ ಹೊರಡಿಸಿದ್ದಾರೆ.

ಆಲ್ದೂರು ಹಾಗೂ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಲೀಸ್​ ಸಿಬ್ಬಂದಿ ಪ್ರಕರಣವೊಂದರಲ್ಲಿ ಹಣ ವಸೂಲಿ ಮಾಡಿರುವ ಎರಡು ಪ್ರತ್ಯೇಕ ಪ್ರಕರಣ ಕೇಳಿ ಬಂದಿತ್ತು. ಈ ಹಿನ್ನೆಲೆ ತನಿಖೆ ನಡೆಸಿ, ಬಸವನಹಳ್ಳಿ ಪಿಎಸ್​ಐ ಸುಖೇತ್, ಪೇದೆಗಳಾದ ಲಕ್ಷ್ಮಣ್, ಪ್ರದೀಪ್, ಯುವರಾಜ್ ಹಾಗೂ ಆಲ್ದೂರು ಪೊಲೀಸ್ ಠಾಣೆಯ ನವೀನ್, ಶಶಿಧರ್, ಅರುಣ್ ಕುಮಾರ್ ಹಾಗೂ ಸ್ವಾಮಿ ಎಂಬುವವರನ್ನ ಅಮಾನತು ಮಾಡಲಾಗಿದೆ.

- Advertisement -

Related news

error: Content is protected !!