- Advertisement -
- Advertisement -




ಉಡುಪಿ – ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ರವರು ದಿನಾಂಕ 13-10-2024 ರಂದು ಆದಿತ್ಯವಾರ (ನಾಳೆ) ಮಧ್ಯಾಹ್ನ 2.30 ಗಂಟೆಗೆ ಧರ್ಮನಗರ ಕಂಬಳಬೆಟ್ಟುವಿನ ಮತದಾರರನ್ನು ಭೇಟಿ ಮಾಡಲಿದ್ದಾರೆ.
ಈ ಸಂಧರ್ಭದಲ್ಲಿ ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಉಪಸ್ಥಿತರಿದ್ದು, ಬಿಜೆಪಿ ಯ ಜಿಲ್ಲಾ ಮಟ್ಟದ ನಾಯಕರು , ಮಂಡಲ ಮಟ್ಟದ ಪ್ರಮುಖರ ಜೊತೆ ಮಹಾಶಕ್ತಿಕೇಂದ್ರ , ಶಕ್ತಿಕೇಂದ್ರಗಳ ಪ್ರಮುಖರು ಸೇರಿದಂತೆ ಕಾರ್ಯಕರ್ತ ಬಂಧುಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ವಿವರ
:
1) ಸಮಯ : ಮಧ್ಯಾಹ್ನ 2.30 ಗಂಟೆಗೆ
ಸ್ಥಳ : ಧರ್ಮನಗರ ಕಂಬಳಬೆಟ್ಟು…
2) ಸಮಯ : ಮಧ್ಯಾಹ್ನ 4.00 ಗಂಟೆಗೆ
ಸ್ಥಳ : ಜೈನಭವನ ಪುತ್ತೂರು
3) ಸಮಯ : ಮಧ್ಯಾಹ್ನ 5.00 ಗಂಟೆಗೆ
ಸ್ಥಳ : ನವೋದಯ ರೈತ ಸಭಾಭವನ ಕುಂಬ್ರ
- Advertisement -