Sunday, June 29, 2025
spot_imgspot_img
spot_imgspot_img

ವಿಟ್ಲ: ಲ.ಸುರೇಶ್ ಬನಾರಿಯವರಿಂದ ಸೀಗೆಬಳೆ ಅಂಗನವಾಡಿ ಕೇಂದ್ರಕ್ಕೆ ಚಯರ್ ಹಾಗೂ ಟೇಬಲ್ ಹಸ್ತಾಂತರ

- Advertisement -
- Advertisement -

ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿ ಸದಸ್ಯ, ಇಂಜಿನಿಯರ್ ಲಯನ್ ಸುರೇಶ್ ಬನಾರಿ ಇವರು ಹತ್ತು ಚಯರ್ ಮತ್ತು ಟೇಬಲ್ ನ್ನು ಸೀಗೆಬಳೆ ಅಂಗನವಾಡಿ ಕೇಂದ್ರಕ್ಕೆ ಕೊಡುಗೆಯಾಗಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆ ಅಧ್ಯಕ್ಷ ಸುದರ್ಶನ್ ಪಡಿಯಾರ್, ಉಪಾಧ್ಯಕ್ಷ ಮೋಹನ್ ಕಟ್ಟೆ, ಧರ್ನಪ್ಪ ಗೌಡ ಬನ ಹಾಗೂ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.

- Advertisement -

Related news

error: Content is protected !!