Thursday, March 28, 2024
spot_imgspot_img
spot_imgspot_img

ತುಳುವಿನಲ್ಲೇ ಟ್ವೀಟ್ ಮಾಡಿ ಮಂಗಳೂರಿನ ಜನತೆಗೆ ಧನ್ಯವಾದ ಅರ್ಪಿಸಿದ ಮಂಗಳೂರಿನ ಮಾಜಿ ಪೊಲೀಸ್ ಕಮೀಷನರ್.ಡಾ.ಪಿ.ಎಸ್ ಹರ್ಷ.!!!

- Advertisement -G L Acharya panikkar
- Advertisement -

ಮಂಗಳೂರು: ಮಂಗಳೂರು ನಗರದ ಪೊಲೀಸ್ ಕಮಿಷನರ್ ಆಗಿ ಕಳೆದ 11 ತಿಂಗಳಿಂದ ಸೇವೆ ಸಲ್ಲಿಸಿದ ಡಾ.ಪಿ.ಎಸ್ ಹರ್ಷವರು ವರ್ಗಾವಣೆ ಗೊಂಡು ಇದೀಗ ವಾರ್ತಾ ಇಲಾಖೆಯ ಕಮಿಷನರ್ ಆಗಿ ನೇಮಕವಾಗಿದ್ದಾರೆ.ಇಷ್ಟು ದಿನ ಕಾರ್ಯ ನಿರ್ವಹಿಸಿಲು ಅನುಕೂಲ ಮಾಡಿಕೊಟ್ಟ ಮಂಗಳೂರಿನ ಜನತೆಗೆ ಅವರು ತುಳುವಿನಲ್ಲಿ ಟ್ವೀಟ್ ಮಾಡುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

- Advertisement -

Related news

error: Content is protected !!