Wednesday, May 1, 2024
spot_imgspot_img
spot_imgspot_img

ಮಳೆ ನೀರಿನೊಂದಿಗೆ ಅಂಬಾಲಾದ ಬೀದಿಯಲ್ಲಿ ಬಂತು ಮೊಸಳೆ

- Advertisement -G L Acharya panikkar
- Advertisement -

ಭಾರೀ ಮಳೆಯ ನಂತರ, ಉತ್ತರ ಭಾರತದ ಬಹುತೇಕ ರಾಜ್ಯಗಳು ಪ್ರವಾಹದಂತಹ ಪರಿಸ್ಥಿತಿಗಳನ್ನು ಎದುರಿಸುತ್ತಿವೆ. ಪಂಜಾಬ್  , ಹರ್ಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ  ಬಹುತೇಕ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿವೆ. ಅವುಗಳ ನೀರು ನಗರಗಳು ಮತ್ತು ಹಳ್ಳಿಗಳ ಬೀದಿಗಳಲ್ಲಿ ಹರಿದಿದ್ದಿ ಈ ನೀರಿನೊಂದಿಗೆ ಇಂತಹ ಹಲವು ಜೀವಿಗಳು ಕೂಡಾ ನಾಡಿಗೆ ಕಾಲಿಟ್ಟಿವೆ. ಅಂಬಾಲದ ಬೀದಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇದೇ ರೀತಿಯ ದೃಶ್ಯ ಕಂಡುಬಂದಿದ್ದು ಜನರು ಭಯಭೀತರಾಗಿದ್ದಾರೆ. ಪ್ರವಾಹದ ನೀರಿನಲ್ಲಿ ಮೊಸಳೆಯೊಂದು ಇಲ್ಲಿನ ಬೀದಿಗಳಲ್ಲಿ ಕಾಣಿಸಿಕೊಂಡಿದೆ. ಈ ಮೊಸಳೆ ರಸ್ತೆಯಲ್ಲಿ ಸುತ್ತಾಡುತ್ತಿರುವುದನ್ನು ಕಂಡು ಜನರು ಗಾಬರಿಗೊಂಡಿದ್ದಾರೆ.

- Advertisement -

Related news

error: Content is protected !!