- Advertisement -
- Advertisement -


ವಿಟ್ಲ: ಧರ್ಮನಗರದ ಬಾಲಗೋಕುಲದ ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸದಸ್ಯರುಗಳು ಸೇರಿ ಕಂಬಳಬೆಟ್ಟುವಿನಿಂದ ಉರಿಮಜಲಿನವರೆಗೆ ಸ್ವಚ್ಛತೆ ಕಾರ್ಯ ನಡೆಸಿದರು.



ಕಂಬಳಬೆಟ್ಟುವಿನಿಂದ ಉರಿಮಜಲು ತನಕ ನಡೆದ ಸ್ವಚ್ಛತಾ ಕಾರ್ಯದಲ್ಲಿ ಬಾಲಗೋಕುಲದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸದಸ್ಯರುಗಳು ಪಾಲ್ಗೊಂಡರು.



- Advertisement -