- Advertisement -
- Advertisement -
ವಿಟ್ಲ: ಕಂಬಳಬೆಟ್ಟು ಶ್ರೀ ಸಿದ್ಧಿವಿನಾಯಕ ಯುವಕ ಮಂಡಲದ ನಾಲ್ಕನೇ ಸೇವಾಯೋಜನೆಯ ಸೇವಾನಿಧಿ ವಿತರಣೆಯನ್ನು ಅನಾರೋಗ್ಯದಲ್ಲಿರುವ ಚಂದಳಿಕೆಯ ನಿವಾಸಿ ಗೀತಾ ಎನ್ನುವವರಿಗೆ ಅವರ ಚಿಕಿತ್ಸೆಯ ಸಲುವಾಗಿ ನೀಡಲಾಯಿತು.ಈ ಸಂಧರ್ಭದಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷರು, ಕಾರ್ಯದರ್ಶಿಯವರೊಂದಿಗೆ ಸದಸ್ಯರು ಉಪಸ್ಥಿತರಿದ್ದರು.
- Advertisement -