Saturday, April 27, 2024
spot_imgspot_img
spot_imgspot_img

ವಿಟ್ಲ: ಕಂಬಳಬೆಟ್ಟು ಶ್ರೀ ಸಿದ್ಧಿವಿನಾಯಕ ಯುವಕ ಮಂಡಲದ ನಾಲ್ಕನೇ ಸೇವಾಯೋಜನೆಯ ಸೇವಾನಿಧಿ ವಿತರಣೆ

- Advertisement -G L Acharya panikkar
- Advertisement -

ವಿಟ್ಲ: ಕಂಬಳಬೆಟ್ಟು ಶ್ರೀ ಸಿದ್ಧಿವಿನಾಯಕ ಯುವಕ ಮಂಡಲದ ನಾಲ್ಕನೇ ಸೇವಾಯೋಜನೆಯ ಸೇವಾನಿಧಿ ವಿತರಣೆಯನ್ನು ಅನಾರೋಗ್ಯದಲ್ಲಿರುವ ಚಂದಳಿಕೆಯ ನಿವಾಸಿ ಗೀತಾ ಎನ್ನುವವರಿಗೆ ಅವರ ಚಿಕಿತ್ಸೆಯ ಸಲುವಾಗಿ ನೀಡಲಾಯಿತು.ಈ ಸಂಧರ್ಭದಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷರು, ಕಾರ್ಯದರ್ಶಿಯವರೊಂದಿಗೆ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!